Sunday, October 30, 2011

ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ರಾಜ್ಯೊತ್ಸವ ಪ್ರಶಸ್ತಿ

ಕೆಂಪುಕೋಟೆ ಬ್ಲಾಗಿನ ಸ್ಪೂರ್ತಿ, ಬೆಂಬಲಿಗ ಡಾ. ಪುರುಷೋತ್ತಮ ಬಿಳಿಮಲೆಯವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇಂದು ಘೋಷಣೆ ಯಾದೊಡನೆ ನಮ್ಮ ತಂಡ ಅವರನ್ನು ಅವರ ದೆಹಲಿಯ ವಸಂತ ಕುಂಜ್ ಮನೆಯಲ್ಲಿ ಅಭಿನಂದಿಸಿತು.
 ಆ ಕ್ಷಣಗಳ ಕೆಲವು ಚಿತ್ರಗಳು.
ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ
 ಅಭಿನಂದನೆಗಳ ಸುರಿಮಳೆ
 

ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ
ಇಂಟರ‍್ ನೆಟ್ ನಲ್ಲೂ  ಅಭಿನಂದನೆಗಳ ಸುರಿಮಳೆ
 

ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ
ಮಾಧ್ಯಮಗಳಿಗಾಗಿ ಒಂದು ಪೋಸ್

ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ
ಮಾಧ್ಯಮಗಳಿಗಾಗಿ ಮತ್ತೊಂದು ಪೋಸ್
 
ನಿರ್ಲಿಪ್ತತೆ 

ಪ್ರಶಸ್ತಿ ದೊರತ ಸುದ್ದಿ ತಿಳಿದೊಡನೆ ಧಾವಿಸಿದ ಗೆಳೆಯರ ಜತೆ 


ಅಂತರ್ಜಾಲದಲ್ಲಿ ಅಭಿನಂದನೆಗಳು

ಅಭಿನಂದನೆ ಸಾರ್!

ಫೋನ್ ಕಾಲ್ ಗಳ ನಡುವೆಯೂ ನಿರಂತರ ಚಿಂತನೆ

ಮೆಸೇಜ್ ಬಂತು!

ಸಂಭ್ರಮ ... ಸಲ್ಲಾಪ

ಪ್ರಶಸ್ತಿ ದೊರತ ಸುದ್ದಿ ತಿಳಿದೊಡನೆ ಧಾವಿಸಿದ ಗೆಳೆಯರ ಜತೆ

6 comments:

  1. ಅಭಿನಂದನೆಗಳು ಸರ್-ಜವಳಿ

    ReplyDelete
  2. ಇದು ನಿಜಕ್ಕೂ ವಿಭಿನ್ನ ಮತ್ತು ಅಪರೂಪದ ಅನುಭವ. ಬಿಳಿಮಲೆ ಪ್ರಶಸ್ತಿ ಬಂದ ಖುಷಿಯನ್ನು ಹಂಚಿಕೊಳ್ಳುತ್ತಿದ್ದ ರೀತಿ ಅವರ ಮೇರು ವ್ಯಕ್ತಿತ್ವದ ಸೂಚಕವಾಗಿತ್ತು. ಮತ್ತೊಮ್ಮೆ ಮಗದೊಮ್ಮೆ ನಿಮಗೆ ಅಭಿನಂದನೆಗಳು...

    ReplyDelete