Thursday, April 5, 2012

ದೆಹಲಿಯಲ್ಲಿ ರಾಷ್ಟ್ರೀಯ ಕನ್ನಡ ಸಮ್ಮೇಳನ - ಎಪ್ರಿಲ್ ಏಳರಿಂದ

ದೆಹಲಿ ಕನ್ನಡಿಗ ಪತ್ರಿಕೆಯ ಆಶ್ರಯದಲ್ಲಿ ೨೯ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ದೆಹಲಿಯಲ್ಲಿ ಇದೇ ಎಪ್ರಿಲ್ 7 ರಂದು ಆರಂಭಗೊಳ್ಳಲಿದೆ.
ಸಮ್ಮೇಳನವನ್ನು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಗೀತಾ ಬಾಲಿ ಅವರು ಉದ್ಘಾಟಿಸಲಿದ್ದಾರೆ. 
ಅಧ್ಯಕ್ಷತೆ ಲಕ್ನೋದ ಅಂಬೇಡ್ಕರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಹನುಮಯ್ಯ ವಹಿಸಲಿರುವರು.
ಸಮ್ಮೇಳನದ ಸ್ಥಳ: ನಾಡೋಜ ಜಿ. ನಾರಾಯಣ ವೇದಿಕೆ, ದೆಹಲಿ ಕರ್ನಾಟಕ ಸಂಘ ಸಭಾಂಗಣ
ರಾವ್ ತುಲಾರಾಂ ಮಾರ್ಗ, ಸೆಕ್ಟರ್ 12, ಆರ್.ಕೆ. ಪುರಂ, ನವದೆಹಲಿ
ಎಪ್ರಿಲ್ 7, 2012 ಶನಿವಾರ ಸಂಜೆ 4.00 ಗಂಟೆಗೆ ಉದ್ಘಾಟನಾ ಸಮಾರಂಭ
ಕರ್ನಾಟಕ ಪ್ರಗತಿ ಉತ್ಸವ, ಪುಸ್ತಕ ಕಲಾ ಪ್ರದರ್ಶನ, ಸಾಹಿತ್ಯೋತ್ಸವ, ಸಾಂಸ್ಕೃತಿಕೋತ್ಸವ, ಭಾಷಾ ಬಾಂಧವೋತ್ಸವ, ಸಂಗೀತೋತ್ಸವ, ಸಮಾಜ ಸೌಹಾರ್ದೋತ್ಸವ
ಪ್ರಶಸ್ತಿ ವಿತರಣೆ: ಟಿ.ಎ.ಪೈ ಸ್ಮಾರಕ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿ, ಶ್ರೇಷ್ಠ  ಹೊರನಾಡ ಕನ್ನಡಿಗ ಪ್ರಶಸ್ತಿ,  ಶ್ರೇಷ್ಠ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ,  ಶ್ರೇಷ್ಠ  ದೆಹಲಿ ಕನ್ನಡಿಗ ಪ್ರಶಸ್ತಿ, 
ಮಹಿಳಾ ಉತ್ಸವ
ಸನ್ಮಾನ ಸಮಾರಂಭ
ಕರ್ನಾಟಕ ಸಾಂಸ್ಕೃತಿಕ ಕಲಾ ವೈಭವ

ಎಪ್ರಿಲ್ 8, 2012 ರವಿವಾರ ಬೆಳಿಗ್ಗೆ 9.30 ಗಂಟೆಗೆ
ದಿನವಿಡೀ ಕಾರ್ಯಕ್ರಮ
ವಿಚಾರ ಗೋಷ್ಟಿ: ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ
ಕವಿಗೋಷ್ಟಿ
ವಿಚಾರ ಗೋಷ್ಟಿ: ಕನ್ನಡಕ್ಕೆ ಜಿ. ನಾರಾಯಣ ಕೊಡುಗೆ
ವಿಚಾರ ಗೋಷ್ಟಿ: ಕನ್ನಡ ಬಹು ಭಾಷಾ ಬಾಂಧವ್ಯ
ವಿಚಾರ ಗೋಷ್ಟಿ: ಕನ್ನಡಿಗರ ಸರ್ವಾಂಗೀಣ ಪ್ರಗತಿ
ಬಾಲಗೋಷ್ಟಿ: ಭವಿಷ್ಯಕಾಲದಲ್ಲಿ ನಾನು

ಸನ್ಮಾನ ಸಮಾರಂಭ
ಕರ್ನಾಟಕ ಸಾಂಸ್ಕೃತಿಕ ಕಲಾ ವೈಭವ


ಸಮ್ಮೇಳನಕ್ಕೆ ಮರೆಯದೇ ಬನ್ನಿ
ಸಂಪರ್ಕ:
80 ಸಿ, ಮುನಿರ್ಕಾ, ನವದೆಹಲಿ - 110067
ದೂರವಾಣಿ: +91 9868611970
ಬಾ. ಸಾಮಗ - ಸಮ್ಮೇಳನ ಸಂಚಾಲಕ

No comments:

Post a Comment