Monday, November 14, 2011

ಮೆಸೇಜ್ ಬಂತು : ಮೊದಲ ರಂಗ ಪ್ರಯೋಗ

ಅಲ್ಲ ಇವನ ಕಣ್ಣಿಗೆ ಇಲ್ಲಿ ಮೈ ಮುಚ್ಚಿ ಕುಳಿತವರೂ ಬೆತ್ತಲೆ ಕಾಣುತ್ತಾರೋ ಏನೋ?

ಧನ್ಯವಾದ ಬಾಲಚಂದ್ರ, ಶೇಖರ್, ದೇವಯ್ಯ, ಅಜಯ್ ....

ಬಂತು ಬಂತು ಬಂತು ... ಮೆಸೇಜ್ ಬಂತು

ರಾಜಕೀಯ ಇವತ್ತು ಎಲ್ಲಿಲ್ಲ 

ಅವರು ಬರಲಿಕ್ಕೆ ಇನ್ನು ಸಮಯವುಂಟು


ಈಗ ಇಪ್ಪತ್ತನಾಲ್ಕು ಗಂಟೆ ಬ್ರೇಕಿಂಗ್ ನ್ಯೂಸ್ ಮಾತ್ರ ವಿನಯಳ ಮೆಸೇಜ್

ಒಂದು ತರಾ ಪುಳಕ ಸಾರ್ ...

ಪಡುಕೋಣೆಯ ದೀಪಿಕಾ ....?

ಈ ಮಳೆಗಾಲದಲ್ಲಾದರೂ ಒಂದು ಹೊಸ ತಂಡ ಕಟ್ಟಿ ತಾಳಮದ್ದಳೆ ಆಡಬೇಕು

ಒಂದು ಸೂಜಿಯ ಮೊನೆಯನ್ನು ಊರಿದರೆ ಎಷ್ಟು ಸ್ಥಳ ಸಿಗುತ್ತದೋ
ಅಷ್ಟು ಜಾಗವನ್ನೂ ಕೊಡಲಾರೆ

ನೀನು ಹೀಗೆ ಹಠ ಮಾಡಿದಿಯೆಂದರೆ

ಅವಳು ಬರುವಳು

ನಾವು ಗಳಿಸಿದ್ದರಲ್ಲಿ ತಾವೂ ಸ್ವಲ್ಪ ಅನುಭವಿಸಬಹುದು

ಸ್ನೇಹಾ ಬಂತು ಪ್ರೀತಿ ಬಂತು ಪ್ರೇಮ ಬಂತು

ಅಂದರೆ ... ನಮ್ಮ ಊರಿನ ಗತಿ?

ಯಾವುದೋ ಮನದ ಕರೆಗೆ ಓಗೊಡುತ್ತಿದೆ ಹೃದಯವು

ನಿಮಗೆ ಇಂತಹ ಒಳ್ಳೆಯ ಮೆಸೇಜ್ ಕೊಡೋಣವೆಂದೆ
 ನಾನು ಮಳೆಯನ್ನು ಲೆಕ್ಕಿಸದೇ ಓಡೋಡಿ ಬಂದೆ

ಆಕಾಶ ಕಪ್ಪಿಟ್ಟಿದೆ ... ನೋಡಿ .. ನೋಡಿ

ನೀವು ಈತನೊಡನೆ ಎಲ್ಲಾ ಮಾತಾಡಿದಿರಲ್ಲಾ ...

ನನ್ನ ಹೃದಯವನ್ನೆ ಅರ್ಪಿಸಿ ಬಿಟ್ಟೆನಲ್ಲವೋ

ಇವರೇ ನೋಡಿ ಉದ್ಯಮಿ

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

1 comment: