Wednesday, November 23, 2011

ಸಂಭ್ರಮದ ಸಮಯ - ಕೆಂಪುಕೋಟೆ ತಂಡಕ್ಕೆ


ಅಭಿನಂದನೆ : ಕೆಂಪುಕೋಟೆ ತಂಡಕ್ಕೆ


ಕೆಂಪುಕೋಟೆ ತಂಡ ಪ್ರದರ್ಶಿಸಿದ ರಂಗ ಪ್ರಯೊಗ ಮೆಸೇಜ್ ಬಂತು
ಉತ್ತಮ ನಾಟಕ

 ಉತ್ತಮ ನಿರ್ದೇಶನ : ಬಾಲಕೃಷ್ಣ

ಉತ್ತಮ ನಟ ಮತ್ತು ರಂಗ ಸಜ್ಜಿಕೆ ಪ್ರಕಾಶ್ ಶೆಟ್ಟಿ ಉಳೆಪಾಡಿ



ಉತ್ತಮ ನಟ ಎರಡನೆ ಬಹುಮಾನ: ವೈ ಅವನೀಂದ್ರನಾಥ್ ರಾವ್

ಉತ್ತಮ ಬೆಳಕು: ಸಮ್ರಾಟ್ ಗೌಡ

ನಟಿ : ತೀರ್ಪುಗಾರರ ಪ್ರಶಸ್ತಿ : ಅನಿತಾ

ವಂದನೆಗಳು
ದೆಹಲಿ ಕರ್ನಾಟಕ ಸಂಘ

2 comments:

  1. ಷಹಜಹಾನ್ ಕಟ್ಟಿಸಿದ
    ಕೆಂಪು ಕೋಟೆಯಲಿ
    ಈಗ ಕೆಂಪಿಲ್ಲ ಕಂಪಿಲ್ಲ
    ತಾಜಮಹಲಿನ
    ಬಿಳಿ ಗೋಡೆಗಳಲಿ
    ಹಾಲುಗಲ್ಲುಗಳಿಲ್ಲ
    ಎಲ್ಲಾ ಎತ್ತ ಹೋದವೋ
    ಗೆಳೆಯ
    ಎತ್ತ ಹೋದವೋ..

    ReplyDelete