ದೆಹಲಿಯಲ್ಲೊಂದು ಕೆಂಪುಕೋಟೆ. ಹೊರಗಿದ್ದವರಿಗೆ ಒಳ ಹೋಗಲು ತವಕ! ಒಳಗಿದ್ದವರಿಗೆ ಹೊರ ಬರುವ ತಲ್ಲಣ! ಈ ನಡುವೆ ಕೆಲವು ಬರಹಗಳು ಮತ್ತು ಚಿತ್ರಗಳು.
Tuesday, February 19, 2013
Saturday, February 2, 2013
Monday, December 31, 2012
Thank you all readers.
Updation in this Blog is suspended.
May go through old postings.
Hope to Come Back soon.
31st December 2012
Sunday, December 23, 2012
Literature develops compassion
New Delhi, Dec 23 (ANI): Noted Kannada poet and former member of the Central Sahitya Akademi Council Dr. Siddhalinga Pattanashetty has said literature, particularly poetry, has immense power to develop compassion and cordial relationship among people.
He was addressing a literary evening and felicitation programme in honor of Y.Avanindranath Rao, which was organized by the Delhi Karnataka Sangha.
A poet can only see the motherhood in every woman, he explained. His wife and noted poet Dr.Hema Pattanashetty said women had greater viability than men. The literary couple also recited their poems.
Avanindranath Rao who had awarded a doctorate for the study of Central Ministerial Libraries from Mahatma Gandhi Chitrakoot Gramoday Vishwavidyalaya (MGCGV), Madhya Pradesh, was felicitated by Dr.Pattanashetty.
Receiving the honor Dr. Rao, a Central Secretariat Library officer, said the determination was the key to his success.
Former Principal Information Officer and Media Adviser to the Prime Minister of India I.Ramamohan Rao and renowned scholar and Director of American Institute of Indian studies Dr. Purushottama Bilimale spoke on the occasion.
The president of the Delhi Karnataka Sangha, Dr.Venkatachala Hegde, and members of the committee, were also present on the occasion. (ANI)
Saturday, December 22, 2012
ಪಟ್ಟಣಶೆಟ್ಟಿ ಸಾಹಿತಿ ದಂಪತಿಗಳು ದೆಹಲಿಯಲ್ಲಿ
ಡಾ. ಹೇಮಾ ಪಟ್ಟಣಶೆಟ್ಟಿ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ ಸಾಹಿತಿ ದಂಪತಿಗಳು ದೆಹಲಿ ಕರ್ನಾಟಕ ಸಂಘ ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ಬದುಕು, ಸಾಹಿತ್ಯ, ಜೀವನ ಧೋರಣೆಗಳ ಕುರಿತು ಸಾಹಿತ್ಯಾಸಕ್ತರಲ್ಲಿ ಮಾತಾಡಿದರು. ಸಂಘದ ಸಾಹಿತ್ಯ ಉಪಸಮಿತಿಯ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ರೇಣುಕಾ ನಿಡಗುಂದಿ ಅವರು ಈ ಕಾರ್ಯಕ್ರಮವನ್ನು ನಡೆಸಿ ಕೆಲ ಸಮಯ ದೆಹಲಿಯ ತಣ್ಣನೆಯ ಚಳಿಯಲ್ಲಿ ಸಾಹಿತಿಗಳಿಬ್ಬರ ಅನುಭವದ ರಸಾನುಭವ ದೊರೆಯುವಂತೆ ಮಾಡಿದರು.
ಎಲ್ಲಾ ಚಿತ್ರಗಳು ಬಾನಾಡಿ
Friday, December 21, 2012
ಎಚ್. ಎಸ್. ಶಿವಪ್ರಕಾಶ್ ಅವರ ಕವನ ಸಂಕಲನ ’ಮಬ್ಬಿನ ಹಾಗೆ ಕಣಿವೆಯಾಸಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡದ ಹೆಸರಾಂತ ಕವಿ ನಾಟಕಕಾರ ಚಿಂತಕ ಎಚ್.ಎಸ್.ಶಿವಪ್ರಕಾಶ್ ಅವರ 'ಮಬ್ಬಿನ ಹಾಗೆ ಕಣಿವೆಯಾಸೆ' ಕಾವ್ಯ ಕೃತಿಗೆ 2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
![]() |
| ಎಚ್.ಎಸ್.ಶಿವಪ್ರಕಾಶ್ |
ಈ ಬಾರಿ ಅಕಾಡೆಮಿಯ ಪ್ರಶಸ್ತಿ ಗಳಿಸಿರುವ ಕೃತಿಗಳ ಪೈಕಿ ಹನ್ನೆರಡು ಕಾವ್ಯ ಕೃತಿಗಳು, ಆರು ಸಣ್ಣ ಕಥಾ ಸಂಕಲನಗಳು, ನಾಲ್ಕು ಕಾದಂಬರಿಗಳು, ಒಂದು ಆತ್ಮಕತೆ, ಒಂದು ವಿಮರ್ಶನಾ ಕೃತಿ ಸೇರಿದೆ. 2008ರ ಜನವರಿ ಮತ್ತು 2010ರ ಡಿಸೆಂಬರ್ 31ರ ಮೂರು ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರಕಟವಾದ ಕತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
ತಾಮ್ರಪತ್ರ, ಶಾಲು ಹಾಗೂ ಒಂದು ಲಕ್ಷ ರುಪಾಯಿ ಮೊತ್ತದ ಚೆಕ್ನ್ನು ಒಳಗೊಂಡ ಪ್ರಶಸ್ತಿಗಳನ್ನು ಮುಂಬರುವ ಫೆಬ್ರವರಿ 18ರಂದು ಇಲ್ಲಿ ನಡೆಯಲಿರುವ ಸಾಹಿತ್ಯಅಕಾಡೆಮಿಯ ಅಕ್ಷರ ಹಬ್ಬದ ಸಂದರ್ಭದಲ್ಲಿ ನೀಡಲಾಗುವುದು.
ಇದೇ ಸಾಲಿನ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಗಳಿಸಿರುವ ಕನ್ನಡದ ಮತ್ತೊಂದು ಕವಿತಾ ಸಂಗ್ರಹ ಆರಿಫ್ ರಾಜಾ ಅವರ 'ಜಂಗಮ ಫಕೀರನ ಜೋಳಿಗೆ' ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಮಲೆಯಾಳಂ ಕಾದಂಬರಿ 'ಕಯರ್'ನ ಕನ್ನಡ ಅನುವಾದ 'ಹಗ್ಗ' ಕತಿ 2012ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪಾತ್ರವಾಗಿದೆ.
Thursday, December 20, 2012
Subscribe to:
Posts (Atom)




















