Saturday, September 3, 2011

ದೆಹಲಿಯಲ್ಲಿ "ಗಾಂಧಿ ಬಂದ" ಯಶಸ್ವೀ ಪ್ರಯೋಗ

ಬೆಂಗಳೂರಿನ ರಂಗಮಂಟಪ ತಂಡವು ಚಂಪಾ ಶೆಟ್ಟಿ ನಿರ್ದೇಶನದ ಎಚ್. ನಾಗವೇಣಿ ಅವರ ಕಾದಂಬರಿ ಆಧಾರಿತ ’ಗಾಂಧಿ ಬಂದ’ ನಾಟಕವನ್ನು ದೆಹಲಿಯಲ್ಲಿ ಸಪ್ಟಂಬರ್ 3 ರಂದು ತುಂಬಿದ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿತು. ಇತ್ತೀಚೆಗಿನ ಅತ್ಯಂತ ಮಹತ್ವದ ಕಾದಂಬರಿ ’ಗಾಂಧಿ ಬಂದ’ವನ್ನು  ರಂಗರೂಪಕ್ಕೆ ತಂದು ದೆಹಲಿಯಲ್ಲಿ ಪ್ರದರ್ಶಿಸಿದಾಗ ಇಲ್ಲಿನ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರದರ್ಶನದ ಚಿತ್ರನೋಟ.



















ನಾಟಕದ ಮುಕ್ತಾಯ

ಪ್ರಕಾಶ್ ಶೆಟ್ಟಿ

ಚಂಪಾ ಶೆಟ್ಟಿ

No comments:

Post a Comment