Thursday, October 11, 2012

ದೆ.ಕ.ಸಂ. ಏಕಾಂಕ ನಾಟಕ ಸ್ಪರ್ಧೆ 2012

ದೆಹಲಿ ಕರ್ನಾಟಕ ಸಂಘ ಆಯೋಜಿಸಿರುವ ಏಕಾಂಕ ನಾಟಕ ಸ್ಪರ್ದೆಯಲ್ಲಿನ ನಾಟಕಗಳು
ಸ್ಥಳ:
ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ, ಸೆಕ್ಟರ್ 12, ಆರ್ ಕೆ ಪುರಂ, ನವದೆಹಲಿ
ವಿವರಕ್ಕೆ: 011-26109615


12 ಅಕ್ಟೋಬರ್ 2012 ಶುಕ್ರವಾರ  
ಸಂಜೆ 5.30 ರಿಂದ 6.30
ಅತ್ತೆಗೆ ಲತ್ತೆ (ರಚನೆ: ಗೌರೀಶ್ ಕಾಯ್ಕಿಣಿ, ನಿರ್ದೇಶನ: ಎಸ್.ಸಿ. ಹೇಮಲತಾ) ದೆಹಲಿ ಪೋಲೀಸ್ ಕನ್ನಡಿಗರ ಕಲ್ಯಾಣ ಸಮಿತಿ ಅವರಿಂದ

ಸಂಜೆ 6.45 ರಿಂದ 7.45
ಮದುವೆ … ಅಯ್ಯೋ … ಮೂಕಿಯ ಮದುವೆ (ರಚನೆ ಮತ್ತು ನಿರ್ದೇಶನ: ಸವಿತಾ ಇನಾಂದಾರ್) ಜನಕಪುರಿ ಮಹಿಳಾ ಮಂಡಳಿ ಅವರಿಂದ

13 ಅಕ್ಟೋಬರ್ 2012  ಶನಿವಾರ
ಸಂಜೆ 7.00 ರಿಂದ 8.00
ಕನಸು (ರಚನೆ: ನಾಗರಾಜ ಕೋಟೆ; ನಿರ್ದೇಶನ: ಟಿ. ಎಂ. ಮೈಲಾರಪ್ಪ) ಶ್ರೀ ಗಣೇಶ ಮಿತ್ರಮಂಡಳಿ ಅವರಿಂದ

14 ಅಕ್ಟೋಬರ್ 2012 ಭಾನುವಾರ
ಸಂಜೆ 5.00 ರಿಂದ 6.00
ಮದುವೆ ಮಾರ್ಕೆಟ್ (ರಚನೆ: ಎಂ.ಎಸ್. ನರಸಿಂಹಮೂರ್ತಿ; ನಿರ್ದೇಶನ: ಟಿ.ಎಂ. ಮೈಲಾರಪ್ಪ) ದೆಹಲಿ ಕನ್ನಡ ಲೇಡೀಸ್ ಅಸೋಸಿಯೇಶನ್ ಅವರಿಂದ

ಸಂಜೆ 6.15 ರಿಂದ 7.15
ಶಾಂತಿ ಪಾರ್ಕ್ (ರಚನೆ: ನಾಗರಾಜ ಕೋಟೆ; ನಿರ್ದೇಶನ: ಟಿ.ಎಸ್. ರಮೇಶ್) ಕಾವೇರಿ ಗೆಳೆಯರ ಬಳಗ ಅವರಿಂದ

No comments:

Post a Comment